Wednesday 11 January 2017

ರಾಷ್ಟ್ರಬಂಧು ನಿಜಲಿಂಗಪ್ಪ

ಶ್ರೀ ಎಸ್. ನಿಜಲಿಂಗಪ್ಪನವರ ಬಗೆಗಿನ ಸಂಪೂರ್ಣವೂ ಅಧಿಕೃತವೂ ಆದ ಈ ಜೀವನಚರಿತ್ರೆಯನ್ನುಅಪಾರ ಪರಿಶ್ರಮ ಮತ್ತು ಶ್ರದ್ಧೆಗಳಿಂದ ಇಂಗ್ಲಿಷ್‍ನಲ್ಲಿ  ರಚಿಸಿದವರು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರೂ ಸಾಹಿತಿಗಳೂ ಪ್ರಗತಿಶೀಲ ಚಿಂತಕರೂ ಆದ ಡಾ| ಕೆ. ರಾಘವೇಂದ್ರರಾವ್ ಅವರು. ಆ ಗ್ರಂಥದ ಕನ್ನಡ ಅನುವಾದವಿದು.

download

No comments: