Tuesday 10 January 2017

ಧರ್ಮಾಮೃತ

ಹನ್ನೆರಡನೆಯ ಶತಮಾನದ ಆರಂಭದಲ್ಲಿದ್ದ ನಯಸೇನ ಚಂಪೂ ಕಾವ್ಯದ ಸ್ವರೂಪಕ್ಕೆ ಹೊಸ ಾಯಾಮವಿತ್ತವನು; ಜೈನಮತದ ಹಿರಿಮೆಯನ್ನು ಮನಗಾಣಿಸಲು ಒಂದೇ ಕತೆಯನ್ನು ಆಧರಿಸಿದ ಹದಿನಾಲ್ಕು ವಿಭಿನ್ನ ಕತೆಗಳನ್ನು ಹೆಣೆದಿದ್ದಾನೆ. .. .. ಅನೇಕ ಕಥಾಸರಣಿಯ ಮೂಲಕವೇ ಒಂದು ಕತೆಯನ್ನು ಹೇಳುವುದು ಇವನ ತುರುಫು. ಗದ್ಯಪ್ರಾಚುರ್ಯವಾದ ಈ ಕಾವ್ಯ  ಕನ್ನಡ ಕಥನಪರಂಪರೆಗೆ ಮತ್ತು ಗದ್ಯ ಬರವಣಿಗೆಗೆ ಗಟ್ಟಿ ಭೂಮಿಕೆಯನ್ನೊದಗಿಸಿತು.

download

No comments: