ಹನ್ನೆರಡನೆಯ ಶತಮಾನದ ಆರಂಭದಲ್ಲಿದ್ದ
ನಯಸೇನ ಚಂಪೂ ಕಾವ್ಯದ ಸ್ವರೂಪಕ್ಕೆ ಹೊಸ ಾಯಾಮವಿತ್ತವನು; ಜೈನಮತದ ಹಿರಿಮೆಯನ್ನು ಮನಗಾಣಿಸಲು ಒಂದೇ
ಕತೆಯನ್ನು ಆಧರಿಸಿದ ಹದಿನಾಲ್ಕು ವಿಭಿನ್ನ ಕತೆಗಳನ್ನು ಹೆಣೆದಿದ್ದಾನೆ. .. .. ಅನೇಕ ಕಥಾಸರಣಿಯ ಮೂಲಕವೇ
ಒಂದು ಕತೆಯನ್ನು ಹೇಳುವುದು ಇವನ ತುರುಫು. ಗದ್ಯಪ್ರಾಚುರ್ಯವಾದ ಈ ಕಾವ್ಯ ಕನ್ನಡ ಕಥನಪರಂಪರೆಗೆ ಮತ್ತು ಗದ್ಯ ಬರವಣಿಗೆಗೆ ಗಟ್ಟಿ ಭೂಮಿಕೆಯನ್ನೊದಗಿಸಿತು.
download
No comments:
Post a Comment