Monday 9 January 2017

ಭಾರತ 2020 - ಹೊಸಯುಗಕೆ ಮುಂಗಾಣ್ಕೆ

ಸಮೃದ್ಧ ಸಮಾಜದ ಹೊಂಗನಸು ಕಂಡಿದ್ದ ಭಾರತದ ಹಿಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಈ ಗ್ರಂಥದಲ್ಲಿ ತಮ್ಮ ಕನಸನ್ನು ಹೇಗೆ ಸಾಕಾರಗೊಳಿಸುವುದೆಂದು ವೈ. ಎಸ್. ರಾಜನ್ ಅವರೊಡನೆ ವಿವರಿಸಿದ್ದಾರೆ. ತಂತ್ರಜ್ಞಾನದ ಬಳಿಕೆಯ ಫಲವಾಗಿ ಸಮಾಜದ ಸಂಪತ್ತು ಹೆಚ್ಚುತ್ತಿದ್ದರೂ ಜಾಗತೀಕರಣ-ಖಾಸಗೀಕರಣ-ಉದಾರೀಕರಣಗಳಿಂದಾಗಿ ಬಡವ-ಬಲ್ಲಿದರು ಧ್ರುವೀಕರಣ ಹೊಂದುತ್ತಿರುವ ಈ ಹೊತ್ತಿನಲ್ಲಿ ಸಮಾಜಮುಖೀ ಯುವಜನತೆಗೆ ಹೊಸ ಸುಳುಹುಗಳನ್ನು ಈ ಕೃತಿ ನೀಡಬಲ್ಲುದು.


download

No comments: